ಹಸಿರಿನ ಮೇಲಿನ ಪ್ರೀತಿ ಸದಾ ಉಸಿರಾಗಿರಲಿ... 🍂 ವಿಶ್ವ ಪರಿಸರ ದಿನದ ಶುಭಾಶಯ 🍃🌿 -
ಹಸಿರಿನ ಮೇಲಿನ ಪ್ರೀತಿ ಸದಾ ಉಸಿರಾಗಿರಲಿ... 🍂 ವಿಶ್ವ ಪರಿಸರ ದಿನದ ಶುಭಾಶಯ 🍃🌿
-
ಚಿಕ್ಕವರಿದ್ದಾಗ ಕುರುಡು ಕಾಂಚಾಣ ಕುಣಿತಿತ್ತು ಅಂತ ಓದಿದ್ದೆ ..ತಿಳುವಳಿಕಿ ಬಂದಾಗ ರೋಕ್ಕ್ ಮಾತಾಡ್ತಾವ ಅನ್ನುದ ಕೇಳಿದೆಈಗ ರೊಕ್ಕ ಮಾತಾಡುದ ಕೇಳಸ್ಲಿಕತ್ತದ.. -
ಚಿಕ್ಕವರಿದ್ದಾಗ ಕುರುಡು ಕಾಂಚಾಣ ಕುಣಿತಿತ್ತು ಅಂತ ಓದಿದ್ದೆ ..ತಿಳುವಳಿಕಿ ಬಂದಾಗ ರೋಕ್ಕ್ ಮಾತಾಡ್ತಾವ ಅನ್ನುದ ಕೇಳಿದೆಈಗ ರೊಕ್ಕ ಮಾತಾಡುದ ಕೇಳಸ್ಲಿಕತ್ತದ..
ಕಳೆದುಹೋದ ಕ್ಷಣವದೊಂದುಕೆದುಕದಿರು ಮರಳ್ಯೆಂದುಕೊರಗುವದು ಮನನೊಂದುಕೊರಗಿನಲಿ ಕರಗುವದು ರಕ್ತವಿಂದುಕುಗ್ಗದಿರು ನೀ ಎಂದಿಗೂ ಎಡುವುದು ಗಿಡುವುದು ಕಲಿಯುವದು ಇರುವುದೇ ಅರಿತುಬಿಡಿಂದು ಎಂದೆಂದೂ -
ಕಳೆದುಹೋದ ಕ್ಷಣವದೊಂದುಕೆದುಕದಿರು ಮರಳ್ಯೆಂದುಕೊರಗುವದು ಮನನೊಂದುಕೊರಗಿನಲಿ ಕರಗುವದು ರಕ್ತವಿಂದುಕುಗ್ಗದಿರು ನೀ ಎಂದಿಗೂ ಎಡುವುದು ಗಿಡುವುದು ಕಲಿಯುವದು ಇರುವುದೇ ಅರಿತುಬಿಡಿಂದು ಎಂದೆಂದೂ
ಮನಃಶಾಂತಿಗೆಂದು ಎರಡುದಿನ ಸುತ್ತಾಡಲು ಹೋದವರು ..ಮನೆಗೆಹೋಗಿ ವಿಶ್ರಾಂತಿ ಪಡೆದರೆ ಸರಿಹೋಗತ್ತೆ ಎಂದರಂತೆ....😶 -
ಮನಃಶಾಂತಿಗೆಂದು ಎರಡುದಿನ ಸುತ್ತಾಡಲು ಹೋದವರು ..ಮನೆಗೆಹೋಗಿ ವಿಶ್ರಾಂತಿ ಪಡೆದರೆ ಸರಿಹೋಗತ್ತೆ ಎಂದರಂತೆ....😶
😀welcome to new year🤩 🥳Happy ugadi 🤗🥳to my your quote family😊 -
😀welcome to new year🤩 🥳Happy ugadi 🤗🥳to my your quote family😊
ಮಾತಿಲ್ಲ ಕಥೆಯಿಲ್ಲಾ.....ಇನ್ನೇನಿದೇ..Mobile..ಇದೇ. ... ಹೇ... ಕೈ ಕಾಲು ನಿಲ್ಲೋಲ್ಲಾ ...ಏನಾಗಿದೇ..5G ಬಂದಾಗಿದೇ....ಇದರಿಂದಲೇ ಇದರಿಂದಲೇ..ಹೊಸಕಾಯಿಲೆ ಸುರುವಾಗಿದೇ....Intrnet ಸ್ಪೀಡಾಗಿದೆ..internet ಸ್ಪೀಡಾಗಿದೆ... -
ಮಾತಿಲ್ಲ ಕಥೆಯಿಲ್ಲಾ.....ಇನ್ನೇನಿದೇ..Mobile..ಇದೇ. ... ಹೇ... ಕೈ ಕಾಲು ನಿಲ್ಲೋಲ್ಲಾ ...ಏನಾಗಿದೇ..5G ಬಂದಾಗಿದೇ....ಇದರಿಂದಲೇ ಇದರಿಂದಲೇ..ಹೊಸಕಾಯಿಲೆ ಸುರುವಾಗಿದೇ....Intrnet ಸ್ಪೀಡಾಗಿದೆ..internet ಸ್ಪೀಡಾಗಿದೆ...
ರವಿ ಉದಯದಿ ದಿನವು ಹೊಸ ದಿವಸಚಂದ್ರೋದಯದಿ ದಿನದ ಅಂತ್ಯಹೊಸದೆನಿದೆ ಇಂದು...🤔 ಪ್ರತಿ ತಿಂಗಳ ಚಂದ್ರ ಚಲನೆಯ ಚಕ್ರ ಹಂತ365 ದಿನದ ಭೂ ಪ್ರದಕ್ಷಿಣೆಯ ಅಂತಿಮ ಹಂತಮತ್ತೆ ನಡೆಯಿತು ಭೂ ಪ್ರದಕ್ಷಿಣೆ ಸೂರ್ಯನಸುತ್ತಗೇಣಿಗೆ ಹಾಕೋ ದಿನವಿದು ಮತ್ತೆ ಮೊದಲಿಂದ ..😊. -
ರವಿ ಉದಯದಿ ದಿನವು ಹೊಸ ದಿವಸಚಂದ್ರೋದಯದಿ ದಿನದ ಅಂತ್ಯಹೊಸದೆನಿದೆ ಇಂದು...🤔 ಪ್ರತಿ ತಿಂಗಳ ಚಂದ್ರ ಚಲನೆಯ ಚಕ್ರ ಹಂತ365 ದಿನದ ಭೂ ಪ್ರದಕ್ಷಿಣೆಯ ಅಂತಿಮ ಹಂತಮತ್ತೆ ನಡೆಯಿತು ಭೂ ಪ್ರದಕ್ಷಿಣೆ ಸೂರ್ಯನಸುತ್ತಗೇಣಿಗೆ ಹಾಕೋ ದಿನವಿದು ಮತ್ತೆ ಮೊದಲಿಂದ ..😊.
Is duniya me sabase jyada gravity paise ko he... 💵💵ಜಗತ್ತಿನಲ್ಲೇ ಅತಿ ಹೆಚ್ಚು ಗುರುತ್ವಾಕರ್ಷಣೆ ಹೊಂದಿದ ವಸ್ತು ಹಣ..., -
Is duniya me sabase jyada gravity paise ko he... 💵💵ಜಗತ್ತಿನಲ್ಲೇ ಅತಿ ಹೆಚ್ಚು ಗುರುತ್ವಾಕರ್ಷಣೆ ಹೊಂದಿದ ವಸ್ತು ಹಣ...,
ಮನುಷ್ಯ ಕಾರ್ಯ ಮಾಡುವಾಗ ಕಾಗೆ ಬಂದರೆ ಅಪಶಕುನವಂತೆ ........ಆದರೆಮನುಷ್ಯನ ಕೊನೆ ಕಾರ್ಯ ಮಾಡುವಾಗ ಕಾಗೆ ಬಂದರೆ ಅದು ಶುಭಶಕುನವಂತೆ............🤦🙄 -
ಮನುಷ್ಯ ಕಾರ್ಯ ಮಾಡುವಾಗ ಕಾಗೆ ಬಂದರೆ ಅಪಶಕುನವಂತೆ ........ಆದರೆಮನುಷ್ಯನ ಕೊನೆ ಕಾರ್ಯ ಮಾಡುವಾಗ ಕಾಗೆ ಬಂದರೆ ಅದು ಶುಭಶಕುನವಂತೆ............🤦🙄
ನಾವು ಯಾವ ಕೆಲ್ಸಕ್ಕೋ ..ಎಲ್ಲೋ ಹೋಗ್ಲಿ ,,,ಕೆಲ್ಸ ಆಗ್ಲಿ ಬಿಡ್ಲಿ ಮನಸಿಗೆ ಸಮಾಧಾನ ಹೇಳುವರು ನಮ್ಮ್ ಸಾರಿಗೆ ಇಲಾಖೆಯವರು🤗 😝😜 -
ನಾವು ಯಾವ ಕೆಲ್ಸಕ್ಕೋ ..ಎಲ್ಲೋ ಹೋಗ್ಲಿ ,,,ಕೆಲ್ಸ ಆಗ್ಲಿ ಬಿಡ್ಲಿ ಮನಸಿಗೆ ಸಮಾಧಾನ ಹೇಳುವರು ನಮ್ಮ್ ಸಾರಿಗೆ ಇಲಾಖೆಯವರು🤗 😝😜