ಕನ್ನಡ ರಾಜ್ಯೋತ್ಸವದ ಶುಭಾಶಯಗಳು - ಡಾ.ಅಕ್ಕಿ.ಬಸವೇಶ -
ಕನ್ನಡ ರಾಜ್ಯೋತ್ಸವದ ಶುಭಾಶಯಗಳು - ಡಾ.ಅಕ್ಕಿ.ಬಸವೇಶ
-
ಒಳ್ಳೆಯದು ದುಬಾರಿಯೇ ಆದರೆ ಕೆಟ್ಟದ್ದರಷ್ಟಲ್ಲ ! - ಡಾ.ಅಕ್ಕಿ.ಬಸವೇಶ -
ಒಳ್ಳೆಯದು ದುಬಾರಿಯೇ ಆದರೆ ಕೆಟ್ಟದ್ದರಷ್ಟಲ್ಲ ! - ಡಾ.ಅಕ್ಕಿ.ಬಸವೇಶ
ಸಣ್ಣತನಗಳನ್ನು ಮೀರಲು ಯತ್ನಿಸುವುದೇದೊಡ್ಡತನ. - ಡಾ.ಅಕ್ಕಿ.ಬಸವೇಶ -
ಸಣ್ಣತನಗಳನ್ನು ಮೀರಲು ಯತ್ನಿಸುವುದೇದೊಡ್ಡತನ. - ಡಾ.ಅಕ್ಕಿ.ಬಸವೇಶ
ಕಲುಷಿತವಾದನೀರಿಗಿಂತಕಲುಷಿತವಾದ ಮನಸ್ಸೇ ಹೆಚ್ಚು ಅಪಾಯಕಾರಿ !!- ಡಾ.ಅಕ್ಕಿ.ಬಸವೇಶ -
ಕಲುಷಿತವಾದನೀರಿಗಿಂತಕಲುಷಿತವಾದ ಮನಸ್ಸೇ ಹೆಚ್ಚು ಅಪಾಯಕಾರಿ !!- ಡಾ.ಅಕ್ಕಿ.ಬಸವೇಶ
ಅನ್ಯರಿಂದನಿರೀಕ್ಷಿಸುವ ಒಳ್ಳೆಯತನ ಮೊದಲು ನಮ್ಮೊಳಗೆ ಇರಬೇಕು !- ಡಾ.ಅಕ್ಕಿ.ಬಸವೇಶ -
ಅನ್ಯರಿಂದನಿರೀಕ್ಷಿಸುವ ಒಳ್ಳೆಯತನ ಮೊದಲು ನಮ್ಮೊಳಗೆ ಇರಬೇಕು !- ಡಾ.ಅಕ್ಕಿ.ಬಸವೇಶ
ಪ್ರೀತಿಯಿಲ್ಲದೆ ಹೋದರೆ ಯಾವ ಕಾರ್ಯವುಪೂರ್ಣವಾಗದು- ಡಾ.ಅಕ್ಕಿ.ಬಸವೇಶ -
ಪ್ರೀತಿಯಿಲ್ಲದೆ ಹೋದರೆ ಯಾವ ಕಾರ್ಯವುಪೂರ್ಣವಾಗದು- ಡಾ.ಅಕ್ಕಿ.ಬಸವೇಶ
ಪ್ರಕೃತಿ ಜೀವ ಸಂಕುಲಸಾರಥಿ ! - ಡಾ.ಅಕ್ಕಿ.ಬಸವೇಶ -
ಪ್ರಕೃತಿ ಜೀವ ಸಂಕುಲಸಾರಥಿ ! - ಡಾ.ಅಕ್ಕಿ.ಬಸವೇಶ
ನಿದ್ದೆಯನ್ನು ನಿರ್ಲಕ್ಷ್ಯಮಾಡಿದವರಿಗೆ ಕನಸುಗಳನ್ನು ಕಾಣುವ ಹಕ್ಕು ಇರುವುದಿಲ್ಲ !- ಡಾ.ಅಕ್ಕಿ.ಬಸವೇಶ -
ನಿದ್ದೆಯನ್ನು ನಿರ್ಲಕ್ಷ್ಯಮಾಡಿದವರಿಗೆ ಕನಸುಗಳನ್ನು ಕಾಣುವ ಹಕ್ಕು ಇರುವುದಿಲ್ಲ !- ಡಾ.ಅಕ್ಕಿ.ಬಸವೇಶ
ಪುಸ್ತಕಗಳನ್ನುಓದುವುದನ್ನು ಕಲಿಸುವುದಕ್ಕಿಂತಲೂ ಪುಸ್ತಕಗಳನ್ನು ಪ್ರೀತಿಸುವುದನ್ನು ಕಲಿಸಿ.- ಡಾ.ಅಕ್ಕಿ.ಬಸವೇಶ -
ಪುಸ್ತಕಗಳನ್ನುಓದುವುದನ್ನು ಕಲಿಸುವುದಕ್ಕಿಂತಲೂ ಪುಸ್ತಕಗಳನ್ನು ಪ್ರೀತಿಸುವುದನ್ನು ಕಲಿಸಿ.- ಡಾ.ಅಕ್ಕಿ.ಬಸವೇಶ
ತುಂಡು ರೊಟ್ಟಿಯಾದರೂ ಸರಿಬೊಗಸೆ ಪ್ರೀತಿಯಾದರೂ ಸರಿಹಸಿದವರ ಪಾಲಾದರೇನೆ ಅದು ಚೆನ್ನ !! - ಡಾ.ಅಕ್ಕಿ.ಬಸವೇಶ -
ತುಂಡು ರೊಟ್ಟಿಯಾದರೂ ಸರಿಬೊಗಸೆ ಪ್ರೀತಿಯಾದರೂ ಸರಿಹಸಿದವರ ಪಾಲಾದರೇನೆ ಅದು ಚೆನ್ನ !! - ಡಾ.ಅಕ್ಕಿ.ಬಸವೇಶ